tag:blogger.com,1999:blog-6978982303375186015.post6448636812344276649..comments2024-03-22T05:43:21.842+12:00Comments on ಉಳಿಯದಿರಲಿ ಹೆಜ್ಜೆ ಗುರುತು: ಹೊಟ್ಟೆ ತುಂಬಿದ ಮೇಲೆ...Jyoti Hebbarhttp://www.blogger.com/profile/16273954200928196755noreply@blogger.comBlogger9125tag:blogger.com,1999:blog-6978982303375186015.post-66411135458963146662010-06-16T02:34:12.870+11:302010-06-16T02:34:12.870+11:30ಜ್ಯೋತಿ...
ಕವನದ ಆಶಯ ತುಂಬಾ ಚೆನ್ನಾಗಿದೆ...
ಅಭಿನಂದ...ಜ್ಯೋತಿ...<br /><br />ಕವನದ ಆಶಯ ತುಂಬಾ ಚೆನ್ನಾಗಿದೆ...<br /><br />ಅಭಿನಂದನೆಗಳು ಚಂದದ ಕವನಕ್ಕೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6978982303375186015.post-89688700366176018192010-06-15T22:56:16.579+11:302010-06-15T22:56:16.579+11:30ತು೦ಬಾ ಚೆ೦ದದ ಕವನ. ಹಸಿದ ಹೊಟ್ಟೆಯವರಿಗೆ ಪ್ರೀತಿ, ಪ್ರೇಮ, ...ತು೦ಬಾ ಚೆ೦ದದ ಕವನ. ಹಸಿದ ಹೊಟ್ಟೆಯವರಿಗೆ ಪ್ರೀತಿ, ಪ್ರೇಮ, ತ್ಯಾಗ, ನಿರ್ಮೋಹ ಇತ್ತ್ಯಾದಿ ಉಪದೇಶ ರುತಲೆ ಹೊಕ್ಕಿತೇ! ಕೊನೆಯ ಸಾಲ೦ತೂ ತು೦ಬಾ ಇಷ್ಟವಾಯಿತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-6978982303375186015.post-69992615154174400202010-06-15T04:32:53.289+11:302010-06-15T04:32:53.289+11:30ಬಿಟ್ಟು ಹೋಗಲು ಏನೂ
ಇಲ್ಲದವನಿಗೆ
ಎಲ್ಲ ಬಿಟ್ಟು ಹೋಗಿ ಬುದ್ಧ...ಬಿಟ್ಟು ಹೋಗಲು ಏನೂ<br />ಇಲ್ಲದವನಿಗೆ<br />ಎಲ್ಲ ಬಿಟ್ಟು ಹೋಗಿ ಬುದ್ಧನಾಗು<br />ಎಂದರೆ ಬಿಡುವುದಾದರೂ ಏನನ್ನು?<br />ಬಿಡಲಾದರೂ ಕೂಡಿಸಬೇಕಲ್ಲ<br />ಎನಿಸದೇ ಇದ್ದೀತೆ?<br /><br />tumbaa sundara, arthagarbhita saalugalu..... elladdakkoo ondu tookavide......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-6978982303375186015.post-62131318700031004842010-06-14T17:07:48.744+11:302010-06-14T17:07:48.744+11:30ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳುಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳುJyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-6978982303375186015.post-41697391984804838302010-06-14T00:16:53.795+11:302010-06-14T00:16:53.795+11:30@ಜ್ಯೋತಿ ಶೀಗೇಪಾಲ್,
ಉಳಿದು ಹೋಗುವ ಹೆಜ್ಜೆ ಗುರುತು ಇದು! ಕ...@ಜ್ಯೋತಿ ಶೀಗೇಪಾಲ್,<br />ಉಳಿದು ಹೋಗುವ ಹೆಜ್ಜೆ ಗುರುತು ಇದು! ಕವನ ಸದಾಶಯದಿಂದ ಕೂಡಿದೆ.. ಎಷ್ಟೋ ದಿನದಿಂದ ಇಂತಹ ಸಾಲುಗಳನ್ನು ಮಿಸ್ ಕೊಂಡಿದ್ನಲ್ಲಾ ಅಂತ ಅನ್ನಿಸ್ತಿದೆ. ಮಡುಗಟ್ಟಿದ ಭಾವಯಾನ ಚಿಮ್ಮಿ ಕಾವ್ಯದ ಸಾಲು ಒಡಮೂಡಿ ಬರಲಿ. ಒಳ್ಳೆಯ ಕವನ,ಓದು ನೀಡಿದ್ದೀರಿ ಧನ್ಯವಾದ.ಅಂದಹಾಗೆ ಈ ಬ್ಲಾಗ್ ಓದುವ ಅವಕಾಶ ಸಿಕ್ಕಿದ್ದುಗೌತಮ್ ಹೆಗಡೆಯವರು ಲಿಂಕನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರಿಂದ ಅವರಿಗೂ ಧನ್ಯವಾದ.ಅರಕಲಗೂಡುಜಯಕುಮಾರ್https://www.blogger.com/profile/13715541195716574025noreply@blogger.comtag:blogger.com,1999:blog-6978982303375186015.post-17494466316978129312010-06-13T20:13:43.923+11:302010-06-13T20:13:43.923+11:30ಜ್ಯೋತಿ,
ಚಂದ್ ಇದ್ದು
ಒಂದೊಂದು ಸಾಲಿಗೂ ಅದ್ಭುತ ಅರ್ಥ ಇದ್ದ...ಜ್ಯೋತಿ,<br />ಚಂದ್ ಇದ್ದು<br />ಒಂದೊಂದು ಸಾಲಿಗೂ ಅದ್ಭುತ ಅರ್ಥ ಇದ್ದುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6978982303375186015.post-38549281190719385472010-06-13T11:03:13.754+11:302010-06-13T11:03:13.754+11:30ಕವನ ಅದ್ಭುತ.ಕೊನೆಯ ಸಾಲುಗಳು ತುಂಬಾ ಇಷ್ಟವಾದವು.
ಹೊಟ್ಟೆಗೆ...ಕವನ ಅದ್ಭುತ.ಕೊನೆಯ ಸಾಲುಗಳು ತುಂಬಾ ಇಷ್ಟವಾದವು.<br />ಹೊಟ್ಟೆಗೆ ಹಿಟ್ಟಿಲ್ಲದಾಗ ಪ್ರೀತಿ,ಪ್ರೇಮ ,ತ್ಯಾಗ ಎಲ್ಲಾ 'ಬಂಕಂ'<br /> ಎನಿಸತೊಡಗುತ್ತದೆ.Beaten track ಬಿಟ್ಟು ಬೇರೆಯದನ್ನೇ ನೋಡುವ,ಸತ್ವಯುತ ಕಾವ್ಯ ಕಟ್ಟುವ ರೀತಿ ಚೆನ್ನಾಗಿದೆ.ನನ್ನ ಬ್ಲಾಗಿಗೊಮ್ಮೆ ಬನ್ನಿ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-6978982303375186015.post-21724588241092073342010-06-13T03:05:22.342+11:302010-06-13T03:05:22.342+11:30ಜ್ಯೋತಿಯವರೆ,ಚಿತ್ರ ಮತ್ತು ಕವನದ ಧ್ವನಿ ಅರ್ಥಪೂರ್ಣವಾಗಿದೆ....ಜ್ಯೋತಿಯವರೆ,ಚಿತ್ರ ಮತ್ತು ಕವನದ ಧ್ವನಿ ಅರ್ಥಪೂರ್ಣವಾಗಿದೆ.ಅಭಿನ೦ದನೆಗಳು.kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-6978982303375186015.post-27013365162202975642010-06-13T02:07:24.804+11:302010-06-13T02:07:24.804+11:30ಬಿಟ್ಟು ಹೋಗಲು ಏನೂ
ಇಲ್ಲದವನಿಗೆ
ಎಲ್ಲ ಬಿಟ್ಟು ಹೋಗಿ ಬುದ...ಬಿಟ್ಟು ಹೋಗಲು ಏನೂ <br />ಇಲ್ಲದವನಿಗೆ <br />ಎಲ್ಲ ಬಿಟ್ಟು ಹೋಗಿ ಬುದ್ಧನಾಗು<br />ಎಂದರೆ ಬಿಡುವುದಾದರೂ ಏನನ್ನು?<br />ಬಿಡಲಾದರೂ ಕೂಡಿಸಬೇಕಲ್ಲ<br />ಎನಿಸದೇ ಇದ್ದೀತೆ?<br />ಈ ಸಾಲುಗಳು ತುಂಬಾ ಇಷ್ಟವಾಗಿತು :)ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗhttps://www.blogger.com/profile/02298990320169284118noreply@blogger.com